Mining

Mining Officer Murder Case | Govt in Bangalore

Mining Officer Murder Case | ಬೆಂಗಳೂರಲ್ಲಿ ಸರ್ಕಾರಿ ಅಧಿಕಾರಿಯ ಭೀಕರ ಕೊಲೆ | Bangalore News | Government

#Mining #Officer #Murder #Case #Govt #Bangalore

“News18 Kannada”

Mining Officer Murder Case | Terrible murder of a government official in Bangalore Bangalore News | Government #Miningofficermurder #Murdercase #kannadalivenews #bengluru #Sherthahalli #news18kannadalive Watch News18 Kannada for Live…

source

 

To see the full content, share this page by clicking one of the buttons below

Related Articles

49 Comments

  1. Being officer she did not had security to home calling cops when she sees strangers on camera?. If women is in power manic men get jealous. Also women work honestly which men cannot take it. They try to kill her or put her down.Very sad she lost her life.

  2. ಕಾಂಗ್ರೆಸ್ ಸರ್ಕಾರದಿಂದ ಯಾವ ದಕ್ಷ ಅಧಿಕಾರಿಗಳಿಗೆ ಉಳಿಗಾಲವಿಲ್ಲ.ಹಿಂದೆ ರವಿ ಅವರ ಹತ್ಯೆ ಆದಾಗಲೂ ಸಹ ಏನೂ ಸುಳಿವು ಸಿಗಲಿಲ್ಲ.ಈ ಮೀಡಿಯಾ ದವರಿಗೆ ಏನು ವಿಷಯ ಹೇಗೆ ಹೇಳಬೇಕು ಅಂತ ಗೊತ್ತಿಲ್ಲ.ಸುಮ್ಮನೆ ಹೇಳಿದ್ದೆ ಹೇಳ್ತಾರೆ.ನಮ್ಮ ಕರ್ಮ ನಾವು ಕೆಲೇಬೇಕು ನೋಡಬೇಕು

  3. ಬದನೇಕಾಯು ತನಿಖೆ ಮಾಡಿ. ಇರುವುದು ಕಾಂಗ್ರೆಸ್ ಸರ್ಕಾರ. ಅದೂ ಬೆಂಗಳೂರು ಗ್ರಾಮಾಂತರದ ಜವಾಬ್ದಾರಿ.
    ಇನ್ನೇನು ಹೇಳಬೇಕು.
    ಈ ಸರ್ಕಾರ ಬಂದು 6 ತಿಂಗಳಲ್ಲಿ ಎಷ್ಟನೇ ಕೊಲೆ ಮತದಾರರೇ ತಿಳಿದುಕೊಳ್ಳಿ.
    ಇನ್ನು 52 ತಿಂಗಳು ಈ ಸರ್ಕಾರ ಇದ್ದರೆ ಏನಾಗುತ್ತೆ.
    ನಾಳೆ ನಿಮ್ಮ ಸಂಬಂದಿಗಳುಈ ಅಪಾಯಕ್ಕೆ ಸಿಗಬಹುದಲ್ಲವೇ.
    ಬಿಟ್ಟಿ ಭಾಗ್ಯಕ್ಕೆ ಓಟ್ ಹಾಕಿದ ಹಿಂದುಗಳೇ ಎಚ್ಚರ.

  4. ನಮ್ಮ ದೇಶದ ಕಾನೂನು ವ್ಯವಸ್ತೆ ಸರಿ ಇಲ್ಲ ಹಾಗಾಗಿ ಕೊಲೆಗಾರರು bail ಪಡೆದು ಹೊರಗೆ ಬಂದು ರಾಜಾರೋಷ ವಾಗಿ ತಿರುಗುತ್ತಾರೆ

  5. ಒಂದು ಸಲ ಅಪಾರ್ಟ್‌ಮೆಂಟಿನಲ್ಲಿ ಇದ್ರೂ ಅಂಥಿಯಾ ಇನ್ನೂಮ್ಮೇ ಬಿಲ್ಡಿಂಗ್ ಅಂಥಿಯಾ ರಬ್ಬರ್ ತರ ಏಲಿಯೂದೂ ಸ್ಟೋರಿ ನಾ ಅಷ್ಟೇ ನಿವೇಲ್ಲಾ ನೇಟ್ಟಗೇ ಸುದ್ದಿ ಮಾಡ್ರೂ ಕರ್ಮ

  6. ಕಾಂಗ್ರೇಸ್ ಸರ್ಕಾರದಲ್ಲಿ ಸರ್ಕಾರಿ ಅಧಿಕಾರಿಗಳು ಕೊಲೆ ಆಗೋದು ಮಾಮೂಲಿ ಆಗಿದೆ… ಕಳೆದ ಕಾಂಗ್ರೇಸ್ ಸರ್ಕಾರದಲ್ಲಿ ಡಿಕೆ ರವಿ ಗಣಪತಿ ಬಂಡೆ ಎಷ್ಟು ಅಧಿಕಾರಿಗಳು ಸತ್ರು… ಕಾಂಗ್ರೇಸ್ ಕಿತ್ತು ಒಗಿಬೇಕು 🤮🤮😡😡

  7. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಕ್ರಿಯೆಗೆ ಪ್ರತಿಕ್ರಿಯೆ ವಿರುದ್ಧವಾಗಿಯು ಸಮನಾಗಿಯೂ ಇರಬೇಕು ಅಂದರೆ ಮುಯ್ಯಿಗೆ ಮುಯ್ಯಿ ಆಗಿರಬೇಕು

  8. Bigg Boss ನಲ್ಲಿ ನಡಿಯೋ ಸಣ್ಣ ಪುಟ್ಟ ಜನ ಪ್ರತಿಕ್ರಿಯೋಸೋದು ಅಲ್ಲಾ…. ಇಂತೋರಾ ಬೆನ್ನಿಗೆ ನಿಲ್ಲುಬೇಕು..

  9. Elli congrsge ugidu
    Bjpge saport yaru
    Coment akiddare
    Avrdu bendettidre kolegara sigbavdeno
    Adkke mare mavhlikke congres ge ugidange coment kodtavre bootu nekko gulamru😅😅😅

  10. ಇಂತಹ ಅಧಿಕಾರಿಗಳನ್ನು ಗುರುತಿಸಿ ಹೆಚ್ಚಿನ ಸುರಕ್ಷತೆ ನೀಡಿ ಅವರು ನಿವ೯ಹಿಸುವ ಕಾಯ೯ದಲ್ಲಿ,ವಿಷೇಶ ತಂಡ ರಚಿಸಿ ದುಷ್ಟರನ್ನು ನಿಗ್ರಹಿಸುವ ಮತ್ತು ಹದ್ದುಬಸ್ತಿನಲ್ಲಿಡುವ ಕೆಲಸ ಇನ್ನಾದರೂ ಆಗಬೇಕು ಇದರಿಂದ ಭ್ರಷ್ಟಾಚಾರ ಕಡಿಮೆ ಆಗಿ ಇಂತಹ ಒಳ್ಳೆಯ ಅಧಿಕಾರಿಗಳು ,ಸಮಾಜಕ್ಕೂ ಕುಟುಂಬಕ್ಕೂ ರಕ್ಷಣೆ ಆಗಿ ನಿಲ್ಲುತ್ತಾರೆ.
    ಅವರ ಆತ್ಮಕ್ಕೆ ಶಾಂತಿ ಸಿಗಲಿ ,ಓಂ ಶಾಂತಿಃ🙏🏾

Leave a Reply